ಪೇಜಾವರ  ಅಂಬೇಡ್ಕರ್ ಭವನದಲ್ಲಿ ಮಾಗಶಿರ ಪುನ್ನಮಿ ಕಾರ್ಯಕ್ರಮ - Mahanayaka

ಪೇಜಾವರ  ಅಂಬೇಡ್ಕರ್ ಭವನದಲ್ಲಿ ಮಾಗಶಿರ ಪುನ್ನಮಿ ಕಾರ್ಯಕ್ರಮ

magasira punnami
29/12/2023

ಬಜಪೆ: ಡಿ.26ರಂದು ಮಾಗಶಿರ ಪುನ್ನಮಿ (ಮಾರ್ಗಸಿರ ಹುಣ್ಣಿಮೆ)ಯ ಕಾರ್ಯಕ್ರಮವು ಡಾ.ಬಿ.ಆರ್. ಅಂಬೇಡ್ಕರ್ ನಗರ ಪೇಜಾವರದ ಅಂಬೇಡ್ಕರ್ ಭವನದಲ್ಲಿ ನಡೆಯಿತು.


Provided by


Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by <
Provided by
Provided by
Provided by
Provided by

ಈ ಕಾರ್ಯಕ್ರಮದಲ್ಲಿ  ದಮ್ಮಾಚಾರಿ ಎಸ್. ಆರ್. ಲಕ್ಷ್ಮಣ್, ಬೌದ್ಧ ಮಹಾಸಭಾದ ಅಧ್ಯಕ್ಷ ಎಂ.ವಿ.ಪದ್ಮನಾಭ, ಸುಶೀಲ್, ಅಮ್ರತ್, ಲಕ್ಷ್ಮಣ  ವಾಮಂಜೂರು ಮತ್ತು ಕುಟುಂಬಸ್ಥರು, ಪದ್ಮನಾಭ ಕೆ., ಶಿವರಾಮ್, ದೇವಪ್ಪ ಬೋದ್, ರಾಕೇಶ್, ವಿಠಲ್, ರಾಜಶೇಖರ್, ಕೆ.ಎಸ್.ಹೊನ್ನಯ್ಯ ಹಾಗೂ ಬೌಧ ಮಹಾಸಭಾದ ಉಪಾ‌ಕರು ಭಾಗವಹಿಸಿದ್ದರು.

ಈ ದಿನದ ವಿಶೇಷ ಎಂದರೆ ಸಾಮ್ರಾಟ್ ಅಶೋಕ ಇವರ ಮಗಳು ಅರಹಂತ ಸಂಘಮಿತ್ರ ಮಹಾತೆರಿ ಇವರು ಭೋಧಿ ವೃಕ್ಷದ ಸಸಿಯನ್ನು ಶ್ರೀಲಂಕಾದ ಅನುರಾದಪೂರದಲ್ಲಿ ಪ್ರತಿಷ್ಠಾಪಿಸಿದ ದಿನ.

ಇತ್ತೀಚಿನ ಸುದ್ದಿ