ದೀಪಾವಳಿಗೂ ಮುನ್ನವೇ ಲಕ್ಷ್ಮೀ ಕಟಾಕ್ಷ: ಈ ರಾಶಿಯವರ ಸಂಪತ್ತು, ಸ್ಥಾನಮಾನ, ಗೌರವ ಏನಾಗುತ್ತೆ ನೋಡಿ! - Mahanayaka
10:36 AM Wednesday 16 - October 2024

ದೀಪಾವಳಿಗೂ ಮುನ್ನವೇ ಲಕ್ಷ್ಮೀ ಕಟಾಕ್ಷ: ಈ ರಾಶಿಯವರ ಸಂಪತ್ತು, ಸ್ಥಾನಮಾನ, ಗೌರವ ಏನಾಗುತ್ತೆ ನೋಡಿ!

lakshmi
16/10/2024

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ 9535156490 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?

ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

ಗಜಕೇಸರಿ ರಾಜಯೋಗ

ಚಂದ್ರ ಮತ್ತು ಗುರು ಸಂಯೋಗದಿಂದ ಅಂದರೆ ಈ ಎರಡೂ ಗ್ರಹಗಳು ಒಂದೇ ರಾಶಿಯಲ್ಲಿ ಸೇರಿದಾಗ ಗಜಕೇಸರಿ ಯೋಗ ನಿರ್ಮಾಣವಾಗುತ್ತದೆ.ದೀಪಾವಳಿಗೂ ಮುನ್ನ ರೂಪುಗೊಳ್ಳುವ ಈ ರಾಜಯೋಗ ಅನೇಕ ರಾಶಿಗಳ ಅದೃಷ್ಟವನ್ನು ಬೆಳಗಿಸುತ್ತದೆ

🕉️ ಮೇಷ ರಾಶಿ 🕉️

ಮೇಷ ರಾಶಿ :ಈ ರಾಶಿಯ ಸಂಪತ್ತಿನ ಮನೆಯಲ್ಲಿಯೇ ಗಜಕೇಸರಿ ಯೋಗ  ರೂಪುಗೊಳ್ಳುತ್ತಿದೆ.ಹೀಗಾಗಿ ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದ ಈ ರಾಶಿಯವರ ಮೇಲೆ ಇರಲಿದೆ.ಯಾವುದೇ ಕ್ಷೇತ್ರಕ್ಕೆ ಕಾಲಿಟ್ಟರೂ ಯಶಸ್ಸು ನಿಮ್ಮದೇ.ಅತಿಯಾಗಿ ಆರ್ಥಿಕ ಲಾಭ ಪಡೆಯುವ ಸಮಯವಿದು.

🕉️ ತುಲಾ ರಾಶಿ 🕉️

ತುಲಾ ರಾಶಿ :ನಿಮ್ಮ ಜೀವನದಲ್ಲಿ ಒಳ್ಳೆಯ ದಿನ ಇಲ್ಲಿಂದಲೇ ಆರಂಭ.ಮಾಡುವ ಪ್ರತಿ ಕೆಲಸದಲ್ಲಿ ಯಶಸ್ಸು ಸಿಗುವುದು. ಉದ್ಯೋಗದಲ್ಲಿ ಕಾಯುತ್ತಿದ್ದ ಉತ್ತಮ ಅವಕಾಶ ಈಗ ಸಿಗುವುದು. ಸಾಲದಿಂದ ಮುಕ್ತಿ ಸಿಗುವುದು. ಸ್ವಂತ ಮನೆಯ ಕನಸು ನನಸಾಗುವುದು.

🕉️ ಕನ್ಯಾ ರಾಶಿ 🕉️

ಕನ್ಯಾ ರಾಶಿ :ಈ ರಾಶಿಯ ಅದೃಷ್ಟದ ಮನೆಯಲ್ಲಿಯೇ ಗಜಕೇಸರಿ ಯೋಗ ರೂಪುಗೊಳ್ಳುತ್ತಿದೆ.ಹೀಗಾಗಿ ಅದೃಷ್ಟ ನಿಮ್ಮ ಬೆನ್ನಿಗಿರಲಿದೆ. ಜೀವನದಲ್ಲಿ ಸಿರಿ ಸಂಪತ್ತು, ಸಂತೋಷ ನೆಮ್ಮದಿ ಹತ್ತು ಪಾಲು ಹೆಚ್ಚುವುದು. ವಾಹನ, ಜಮೀನು ಖರೀದಿ ಭಾಗ್ಯ ಇದೆ

🕉️ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ : 9535156490 🕉️

ಇತ್ತೀಚಿನ ಸುದ್ದಿ