ವಾಹನ ಡಿಕ್ಕಿಯಾಗಿ ಕರು ಸಾವನ್ನಪ್ಪಿದರೂ ಯಾರೂ ತಿರುಗಿ ನೋಡಲಿಲ್ಲ: ಆಟೋ ಚಾಲಕರಿಂದ ಅಂತ್ಯಕ್ರಿಯೆ - Mahanayaka
12:49 AM Friday 20 - September 2024

ವಾಹನ ಡಿಕ್ಕಿಯಾಗಿ ಕರು ಸಾವನ್ನಪ್ಪಿದರೂ ಯಾರೂ ತಿರುಗಿ ನೋಡಲಿಲ್ಲ: ಆಟೋ ಚಾಲಕರಿಂದ ಅಂತ್ಯಕ್ರಿಯೆ

udyavara
21/06/2023

ಉದ್ಯಾವರ ಕಿನ್ನಿಮುಲ್ಕಿ ರಾಷ್ಟ್ರೀಯ ಹೆದ್ದಾರಿಯ ಬಳಿ ಅಪರಿಚಿತ ವಾಹನ ಒಂದು ಡಿಕ್ಕಿ ಹೊಡೆದು ಕರು ಒಂದು ದಾರುಣವಾಗಿ ಸಾವನ್ನಪ್ಪಿದೆ.

ಕರು ಸಾವನ್ನಪ್ಪಿ ಹಲವು ಗಂಟೆಗಳೇ ಕಳೆದರೂ, ಹಲವು ವಾಹನಗಳು, ಪಾದಚಾರಿಗಳು ರಸ್ತೆಯಲ್ಲಿ ಸಾಗುತ್ತಿದ್ದರು ಕರುವಿನ ದಫನಕ್ಕೆ ಯಾರು ಮುಂದಾಗಿರಲಿಲ್ಲ.

ಈ ಸಮಯದಲ್ಲಿ ಬಲಾಯಿಪಾದೆ ರಿಕ್ಷಾ ಚಾಲಕರು ನೇತೃತ್ವ ವಹಿಸಿ ರಸ್ತೆ ಬದಿಯಲ್ಲಿ ಸಾವನ್ನಪ್ಪಿ ಬಿದ್ದಿದ್ದ ಕರುವಿನ ಅಂತ್ಯಕ್ರಿಯೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ಕಿರಣ್ ಕುಮಾರ್ ಉದ್ಯಾವರ ಮತ್ತಿತರು ಉಪಸ್ಥಿತರಿದ್ದರು.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ