ಚಂಡಮಾರುತ ಎಫೆಕ್ಟ್: ಮಳೆಯಿಂದಾಗಿ ಕಾಫಿ ಬೆಳೆಗಾರರಿಗೆ ಭಾರೀ ನಷ್ಟ! - Mahanayaka

ಚಂಡಮಾರುತ ಎಫೆಕ್ಟ್: ಮಳೆಯಿಂದಾಗಿ ಕಾಫಿ ಬೆಳೆಗಾರರಿಗೆ ಭಾರೀ ನಷ್ಟ!

coffee
14/12/2022

ಕಳೆದು ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಕಾಫಿನಾಡು ಚಿಕ್ಕಮಗಳೂರು ಅಕ್ಷರ ಸಹ ನಲುಗಿ ಹೋಗಿದೆ. ಚಂಡಮಾರುತ ಎಫೆಕ್ಟ್ ನಿಂದ ಕಾಫಿ ಮಣ್ಣು ಪಾಲಾಗಿದೆ.


Provided by

ಮಲೆನಾಡ ರೈತರು ವರುಣನಿಗೆ ಹಿಡಿ ಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಡಿಸೆಂಬರ್ ತಿಂಗಳಲ್ಲಿ ಕಾಫಿ ಬತ್ತ ಕೊಯ್ಲಿಗೆ ಬರುವ ಸಮಯ ಈ ಸಮಯದಲ್ಲಿ ಮಳೆ ಬಂದರೆ ರೈತನ ಪರಿಸ್ಥಿತಿ ಊಹಿಸಿಕೊಳ್ಳಲು ಅಸಾಧ್ಯ.

ಮಲೆನಾಡಿನ ಅತ್ಯಂತ ಕಳೆದ ಒಂದು ವಾರದಿಂದ ಮಳೆ ಬೋರಗರೆತಿದ್ದು ರೈತಾಪಿ ವರ್ಗ ಹೈರಾಣ ಆಗಿ ಹೋಗಿದ್ದಾರೆ ಕಾಫಿ ಹಣ್ಣಾಗಿ ಉದುರಿ ಹೋಗುತ್ತಿದ್ದು ಕಾಫಿ ಕುಯ್ಲು ಮಾಡಲಾಗದೆ ಒಣಗಿಸಲಾಗದೆ ರೈತರು ಪರದಾಡುತ್ತಿದ್ದಾರೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ