ಈ ರಾಶಿಗಳ ವ್ಯಕ್ತಿಗಳು ಸಾಕು ಪ್ರಾಣಿಗಳ ಜೊತೆ ಸಮಯವನ್ನು ಕಳೆಯುವಿರಿ:  ಇದರಿಂದ ನಿಮ್ಮ ಆರೋಗ್ಯವು ಸುಧಾರಿಸುತ್ತದೆ - Mahanayaka
8:11 AM Tuesday 17 - September 2024

ಈ ರಾಶಿಗಳ ವ್ಯಕ್ತಿಗಳು ಸಾಕು ಪ್ರಾಣಿಗಳ ಜೊತೆ ಸಮಯವನ್ನು ಕಳೆಯುವಿರಿ:  ಇದರಿಂದ ನಿಮ್ಮ ಆರೋಗ್ಯವು ಸುಧಾರಿಸುತ್ತದೆ

rashibhavishya
08/09/2024

ಶ್ರೀ ಕ್ಷೇತ್ರ ವರನಾಡು ಅನ್ನಪೂರ್ಣೇಶ್ವರಿ ದೇವಿಯ ಪ್ರಧಾನ ಆರಾಧಕರು ನವೆಂಬರ್ 1ವಶೀಕರಣ ಸ್ಪೆಷಲಿಸ್ಟ್  ಇನ್ India   ಶ್ರೀ ಶ್ರೀ ವಿಘ್ನೇಶ್ವರ ಭಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, ಒಮ್ಮೆ ಆದರು ಸಹ ಫೋನ್ ಮಾಡಿರಿ ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ  ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535839666


Advertisement  

ಮೇಷ ರಾಶಿಯ ಜನರು ✨ ಅಕ್ಕ ಪಕ್ಕದ ಮನೆಯವರ ಕಷ್ಟ ಸುಖ ವಿಚಾರಿಸುವುದರಿಂದ ಪ್ರಯೋಜನ ದೊರೆಯಬಹುದು ಇಂದು ನಡೆದ ವಿಶೇಷ ಘಟನೆಯಿಂದ ಎಲ್ಲಾ ವ್ಯಕ್ತಿಗಳು ಹತ್ತಿರವಾಗುತ್ತಾರೆ.


Provided by

ವೃಷಭ ರಾಶಿಯ ಜನರು ✨ ದುಡಿಮೆ ಎಷ್ಟು ಮುಖ್ಯವೋ ಅಷ್ಟೇ ವಿಶ್ರಾಂತಿಯು ಮುಖ್ಯವಾಗಿರುತ್ತದೆ  ವ್ಯಾಪಾರ ವಹಿವಾಟು ಮಾಡುವ ಜನರು ಮುಂಜಾಗ್ರತೆಯಿಂದ ಕೆಲಸ ಮಾಡಿದ್ದೆ ಆದಲ್ಲಿ ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದುತ್ತೀರಾ

ಮಿಥುನ ರಾಶಿಯ ಜನರು ✨ ಮಗನಿಂದ ಶುಭ ಸುದ್ದಿಯನ್ನು ಕೇಳುವಿರಿ. ಹಣದ ಅರಿವು ಎನ್ನುವುದು ಹೆಚ್ಚುತ್ತದೆ. ಈ ದಿನ ಸಂತೋಷವಾದ ದಿನ ನಿಮ್ಮದು

ಕರ್ಕಾಟಕ ರಾಶಿ ✨ ಸೀತಾ ಬಾದೆ ಕಾಡಲಿದೆ ಬುದ್ಧಿಶಕ್ತಿಯನ್ನು ಒಳ್ಳೆಯ ಕೆಲಸಕ್ಕಾಗಿ ಉಪಯೋಗಿಸಿ. ಪತಿ ಪತ್ನಿ ನಡುವೆ ಒಳ್ಳೆಯ ಸಂಭಾಷಣೆ ಬಾಂಧವ್ಯ ಇದ್ದಲ್ಲಿ ಆ ಮನೆ ಸ್ವರ್ಗ ಸುಖವಾಗಿರುತ್ತದೆ

ಸಿಂಹ ರಾಶಿ✨ ಆಸ್ತಿ ಖರೀದಿ ಮಾಡುವ ಬಗ್ಗೆ ಚಿಂತೆ ಮಾಡುತ್ತಿದ್ದರೆ ಒಳ್ಳೆಯ ವ್ಯಕ್ತಿಯನ್ನು ಸಂಪರ್ಕಿಸಿ ವ್ಯವಹಾರ ಮಾಡಿ ನಿಮ್ಮ ಕೆಲಸದಲ್ಲಿ ಹೆಚ್ಚು ಲಾಭವಾಗುತ್ತದೆ  ವಾರದ ಮಧ್ಯದಲ್ಲಿ ಸ್ವಲ್ಪ ಹಣಕಾಸಿನ ಸಮಸ್ಯೆ ಕಾಡುತ್ತದೆ

ಕನ್ಯಾ ರಾಶಿ ✨ ಬೇರೆಯವರ ಸಹಾಯ ಪಡೆಯದೆ ನಿಮ್ಮ ಕೆಲಸದಲ್ಲಿ ಹೆಚ್ಚು ನಿಷ್ಠೆಯಿಂದ ಮಾಡಿ ನೀವು ಎತ್ತರಕ್ಕೆ ಹೋಗುತ್ತೀರಾ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರೆ ನಿರ್ಲಕ್ಷಿಸಬೇಡಿ

ತುಲಾ ರಾಶಿ ✨ ಪುರದ ಪ್ರಯಾಣ ಮಾಡಿ ಬಂದ ನಂತರ ಆರೋಗ್ಯದಲ್ಲಿ ಏರುಪೇರು ಆಗಬಹುದು.  ನೀವು ಮಾಡುವ ಕೆಲಸ ಸ್ಥಳದಲ್ಲಿ ತಾಳ್ಮೆಯನ್ನು ವಹಿಸಿ ಅವರ ಮಾತಿಗೆ ಬೆಲೆ ಕೊಡಿ.

ವೃಶ್ಚಿಕ ರಾಶಿ✨ ವೃಶ್ಚಿಕ ರಾಶಿಯ ಜನರಿಗೆ ಅತ್ಯುತ್ತಮ ದಿನವಾಗಿದೆ ಆರೋಗ್ಯದಲ್ಲಿ ಏರುಪೇರು. ಆಂಜನೇಯ ಸ್ವಾಮಿಗೆ  ದೀಪ ಹಚ್ಚಿ ಬನ್ನಿ

ಧನು ರಾಶಿ ✨ ಕೆಲಸ ಕಾರ್ಯಗಳಲ್ಲಿ ಹೆಚ್ಚು ಗಮನವಿಡಿ  ಸೋಮವಾರದ ದಿನ ಶಿವನ ದರ್ಶನ ಮಾಡುವುದರಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತೀರ.

ಮಕರ ರಾಶಿ✨ ಮಕರ ರಾಶಿಯವರಲ್ಲಿ ಸ್ವಲ್ಪ ಮುಂಗೋಪ ಹೆಚ್ಚು  ನೀವು ಸ್ವಲ್ಪ ಜಿಪುಣತನವನ್ನು ಬಿಟ್ಟರೆ ನಿಮ್ಮ ಜೀವನ ಸುಂದರವಾಗಿರುತ್ತದೆ ಆರ್ಥಿಕವಾಗಿ ಕೂಡ ಅಭಿವೃದ್ಧಿ ಹೊಂದುತ್ತೀರಾ

ಕುಂಭ ರಾಶಿ ✨ ಕುಂಭ ರಾಶಿಯವರು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತುಂಬಾ ಜಾಗೃತೆ ವಹಿಸಬೇಕು ಆರೋಗ್ಯದಲ್ಲಿ ಸುಧಾರಣೆ. ವ್ಯಾಪಾರ ವಹಿವಾಟಿನಲ್ಲಿ ಹೆಚ್ಚು ಲಾಭವನ್ನು ಗಳಿಸುತ್ತೀರಾ. ಶನಿವಾರದ ದಿನ ಶನೇಶ್ವರನನ್ನು ಪ್ರಾರ್ಥಿಸಿ.

ಮೀನ ರಾಶಿ ✨ ಮೀನ ರಾಶಿಯವರಲ್ಲಿ ಕೆಲವೊಂದು ಕುತೂಹಲಕಾರಿ ಘಟನೆಗಳು ನಡೆಯುತ್ತವೆ ಒಬ್ಬ ವ್ಯಕ್ತಿ ನಾ ನಿಮಗೆ ಸಹಾಯಧನ ಆಗುತ್ತದೆ. ನೀವು ನಿಮ್ಮ ಕುಲದೇವರನ್ನು ಪ್ರಾರ್ಥಿಸಿ.

 ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ: 9535839666

ಇತ್ತೀಚಿನ ಸುದ್ದಿ